ಬಿಜೆಪಿ ಮುಕ್ತ ಭಾರತ ನಿರ್ಮಾಣವೇ ನಮ್ಮ ಗುರಿ: ಪಿ.ಚಿದಂಬರಂ

0
13

ಬೆಂಗಳೂರು: ಬಿಜೆಪಿ ಮುಕ್ತ ಭಾರತ ನಿರ್ಮಾಣವೇ ನಮ್ಮ ಗುರಿ ಎಂದು ಕಾಂಗ್ರೆಸ್ ಮುಕ್ತ ಭಾರತದ ಬಿಜೆಪಿ ಕಲ್ಪನೆಗೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ‌ ಚಿದಂಬರಂ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ
ಬಿಜೆಪಿಗಿಂತ ಮತಗಳಿಕೆಯಲ್ಲಿ ಕಾಂಗ್ರೆಸ್ ಶೇ.೨ ಹೆಚ್ಚಿದೆ
ನಮ್ಮದು ಯೂನಿಫಾರಂ ಲೆವೆಲ್ ನಲ್ಲಿ ಮುಂದುವರಿದಿದೆ
ಮುಂದೆ ಒಂದೊಂದು ಬೂತ್ ನಮಗೆ ಇಂಪಾರ್ಟೆಂಟ್
ಹೀಗಾಗಿ ಪ್ರತಿಬೂತ್ ಗೂ ಹೆಚ್ಚಿನ ಒತ್ತು ನೀಡಬೇಕಿದೆ ಎಂದ್ರು.

ಕರಾವಳಿ ಕರ್ನಾಟಕದಲ್ಲಿ ನಮ್ಮ ಸಂಘಟನೆ ದುರ್ಬಲವಾಗಿದೆ ಇದ್ದೇವೆ.ಮೈಕ್ರೋಮ್ಯಾನೇಜ್ ಮೆಂಟ್ ನಂತೆ ಬೂತ್ ಗೆ ಒತ್ತು
ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರನ್ನ ಒಟ್ಟುಗೂಡಿಸಬೇಕಿದೆ
ಈ ನಿಟ್ಟಿನಲ್ಲಿ ಶಕ್ತಿ ಯೋಜನೆ ಸಹಾಯಕಾರಿಯಾಗಲಿದೆ ಎಂದ್ರು.

ನಂತ್ರಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ
ನಾನು ಪಕ್ಷದ ತತ್ವ ಸಿದ್ಧಾಂತಗಳಿಗೆ ಬೆಲೆಕೊಡುವವನು
ನಾನು ಅಧಿಕಾರಕ್ಕೆ ಬೆಲೆ ಕೊಟ್ಟವನಲ್ಲ ಕಾರ್ಯಕರ್ತರ ಶ್ರಮವೇ ಪಕ್ಷದ ಶಕ್ತಿ.ಪಕ್ಷದ ಒಟ್ಟು ಶಕ್ತಿಯೇ ಅಧಿಕಾರಕ್ಕೆ ಕಾರಣವಾಗುತ್ತದೆ.ಈ ನಿಟ್ಟಿನಲ್ಲಿ ಶಕ್ತಿ ಯೋಜನೆ ಬಹಳ ಮುಖ್ಯವಾದುದು.ಮೊದಲು ವಿದ್ಯಾರ್ಥಿ ಸಂಘಟನೆ ಬಲಿಷ್ಠಗೊಳಿಸಬೇಕುಅಲ್ಲಿ ಸಂಘಟನೆಯಾದರೆ ಪಕ್ಷ ಬಲವರ್ಧನೆಯಾಗುತ್ತದೆ.ಯುವ ಜನತೆಯನ್ನ ಮೊದಲು ಕಲೆಹಾಕಬೇಕು.ಆಗ ಪಕ್ಷವನ್ನ ಮತ್ತಷ್ಟು ಬಲಗೊಳಿಸಬಹುದು
ವಿದ್ಯಾರ್ಥಿ,ಯುವ ಸಮೂಹ ನಮಗರ ಬಹಳ ಮುಖ್ಯ
ನಮ್ಮ‌ ಮುಖಂಡರು ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದ್ರು.

- Call for authors -

LEAVE A REPLY

Please enter your comment!
Please enter your name here